ಬ್ರೇಕಿಂಗ್ ನ್ಯೂಸ್ :ನಕ್ಸಲ್ ಕೋಟೆ ಹೊಂಡ ರವೀಂದ್ರ ಇಂದು ಶರಣಾಗತಿ ಸಾಧ್ಯತೆ..!
ಬ್ರೇಕಿಂಗ್ ನ್ಯೂಸ್ :ನಕ್ಸಲ್ ಕೋಟೆ ಹೊಂಡ ರವೀಂದ್ರ ಇಂದು ಶರಣಾಗತಿ ಸಾಧ್ಯತೆ..!
ಶೃಂಗೇರಿ: ಇತ್ತೀಚೆಗೆ ಮಂಡಗಾರು ಲತಾ ಸೇರಿದಂತೆ ಆರು ಜನ ನಕ್ಸಲರು ಶರಣಾಗಿದ್ದರು.
ಇದರ ಬೆನ್ನಲ್ಲೇ ಕೋಟೆ ಹೊಂಡ ರವೀಂದ್ರ ಶೃಂಗೇರಿ ಹಾಗೂ ಕೊಪ್ಪ ವಿಭಾಗದ ಕೆಲವು ಮನೆಗಳಿಗೆ ಭೇಟಿ ನೀಡಿರುವ ಶಂಕೆ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಆರು ಜನ ನಕ್ಸಲರು ಶರಣಾಗತಿಯ ಬೆನ್ನಲ್ಲೇ ಕೋಟೆ ಹೊಂಡ ರವೀಂದ್ರವೂ ಸಹ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಲು ಸಿದ್ದರಾಗಿದ್ದಾರೆ ಎಂದು ಹೇಳಲಾಗಿತ್ತು .
ಆದರೆ ಈಗಾಗಲೇ ಶರಣಾಗತಿ ಸಮಿತಿಯ ಸಂಪರ್ಕಕ್ಕೆ ಬಂದಿದ್ದು ಇನ್ನು ನಾಲ್ಕು ದಿನದೊಳಗಾಗಿ ಮುಖ್ಯವಾಹಿನಿಗೆ ಬಂದು ಸೇರುವ ಪೂರ್ಣಸಾಧ್ಯತೆಗಳಿವೆ ಎಂದು ಸುದ್ದಿಯಾದ ಬೆನ್ನಲ್ಲೇ ಇಂದು ಚಿಕ್ಕಮಗಳೂರಿನಲ್ಲಿ ಶರಣಾಗುವ ಎಲ್ಲಾ ಸಾಧ್ಯತೆಗಳ ಲಕ್ಷಣಗಳು ಕಂಡು ಬಂದಿದೆ .
ಕ್ಷಣ ಕ್ಷಣದ ಸುದ್ದಿಗಳಿಗಾಗಿ ನೋಡ್ತಾಯಿರಿ ಕರ್ನಾಟಕ ಸಿಟಿಝನ್ ನ್ಯೂಸ್ ಸದಾ ನಿಮ್ಮ ಜೊತೆ
Comments
Post a Comment