"ಜಿಲ್ಲೆಯಲ್ಲಿ ಮುಂದುವರಿದ ಗಾಳಿ ಮಳೆ ಶಾಲೆ ಗಳಿಗೆ ರಜೆ 2ನೇ ದಿನಕ್ಕೆ ಮುಂದೂಡಿಕೆ : ಜಿಲ್ಲಾಧಿಕಾರಿ ಮೀನಾ ನಾಗರಾಜ್ "
ಜಿಲ್ಲೆಯಲ್ಲಿ ಮುಂದುವರಿದ ಗಾಳಿ ಮಳೆ ಶಾಲೆ ಗಳಿಗೆ ರಜೆ 2ನೇ ದಿನಕ್ಕೆ ಮುಂದೂಡಿಕೆ : ಜಿಲ್ಲಾಧಿಕಾರಿ ಮೀನಾ ನಾಗರಾಜ್ "
ಚಿಕ್ಕಮಗಳೂರು: ಜಿಲ್ಲೆಯ ಹಲವು ಭಾಗಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಹಿನ್ನಲೆಯಲ್ಲಿ ಜಿಲ್ಲಾಡಳಿತವು ಗುರುವಾರ ಒಂದು ದಿನ ರಜೆಯನ್ನು ನೀಡಲಾಗಿತ್ತು ಆದರೆ ಮುಂದುವರಿದ ಗಾಳಿ-ಮಳೆ ಯಿಂದಾಗಿ ಆಗುವ ಅನಾಹುತಗಳನ್ನು ತಡೆಯುವ ಮುನ್ನೆಚ್ಚರಿಕೆ ಸಲುವಾಗಿ ದಿನಾಂಕ /26/06/2025 ರ ಗುರುವಾರ ಹಾಗೂ 27/06/2025 ಶುಕ್ರವಾರರಂದು ಒಂದು ದಿನ ಹೆಚ್ಚುವರಿಯಾಗಿ ಒಟ್ಟು 2ನೇ ದಿನಕ್ಕೆ ಮುಂದುವರೆದಿದೆ.
ಈ ರಜೆಯು ಕೊಪ್ಪ,ಶೃಂಗೇರಿ, ಎನ್ ಆರ್ ಪುರ, ಮೂಡಿಗೆರೆ, ಹಾಗೂ ಕಳಸ ತಾಲೂಕುಗಳಿಗೆ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾಯವಾಗಿದ್ದು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ರವರಿಂದ ರಜೆಯನ್ನ ಘೋಷಿಸಲಾಗಿದೆ.
Comments
Post a Comment