" ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ "

" ಚಿಕ್ಕಮಗಳೂರು ಜಿಲ್ಲೆಯಾದ್ಯಂತ  ಶಾಲೆಗಳಿಗೆ ರಜೆ ಘೋಷಣೆ "
 ಚಿಕ್ಕಮಗಳೂರು:29/08/2025 
     ನಾಳೆ ಶನಿವಾರ ಜಿಲ್ಲೆಯಾದ್ಯಂತ  ಎಡೆಬಿಡದೆ  ಸುರಿಯುತ್ತಿರುವ  ಮಳೆಯಿಂದಾಗಿ ಜಿಲ್ಲಾ ಆಡಳಿತವು ಮಕ್ಕಳ ಹಿತದೃಷ್ಟಿಯನ್ನು  ಕಾಪಾಡಲು ಶಿಶು ಪಾಲನಾ ಕೇಂದ್ರ, ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಗಳಿಗೆ ದಿನಾಂಕ 30/ 08 /2025 ರಂದು  ಚಿಕ್ಕಮಗಳೂರು, ಕಳಸ,ಮೂಡಿಗೆರೆ, ಕೊಪ್ಪ  ಹಾಗೂ ಶೃಂಗೇರಿ ಸೇರಿ ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿ  ಮೀನಾ ನಾಗರಾಜ್  ರಜೆಯನ್ನು ಘೋಷಿಸಿದ್ದಾರೆ. 

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "