"ಶೃಂಗೇರಿ ಪಟ್ಟಣದ ಸಂತೆಮಾರ್ಕೆಟ್ ಆಟೋ ನಿಲ್ದಾಣ ಉದ್ಘಾಟನೆ..!"

"ಶೃಂಗೇರಿ ಪಟ್ಟಣದ ಸಂತೆಮಾರ್ಕೆಟ್ ಆಟೋ ನಿಲ್ದಾಣ ಉದ್ಘಾಟನೆ..!"
ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಶಾಸಕರಾದ ಹಾಗೂ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷರು ಆದ ಟಿ.ಡಿ ರಾಜೇಗೌಡರ "ಅಮೃತ್ ನಗರೋತ್ಥಾನ ಯೋಜನೆ "ಯಲ್ಲಿ ಶೃಂಗೇರಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶಾರದ ನಗರ ಆಟೋ ನಿಲ್ದಾಣ ಕಾಮಗಾರಿಗಾಗಿ 6 ಲಕ್ಷ ಅನುದಾನವನ್ನು ನೀಡಿ ಆಟೋ ನಿಲ್ದಾಣವನ್ನು ನಿರ್ಮಿಸಿ ಈ ದಿನ ಉದ್ಘಾಟಿಸಲಾಯಿತು.
         ಈ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಎಲ್ಲಾ ಘಟಕದ ಅಧ್ಯಕ್ಷರು ಹಿರಿಯ ಮತ್ತು ಕಿರಿಯ ಕಾರ್ಯಕರ್ತರು ಹಾಗೂ ಆಟೋಚಾಲಕರು,ಸ್ಥಳೀಯರು,ಘಟಕದ ಸದಸ್ಯರು ಗಳು ಉಪಸ್ಥಿತರಿದ್ದರು.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "